ಹರ್ಯಾಣ ಚುನಾವಣೆ: ಸೈಕಲ್ ಏರಿ ಚುನಾವಣಾ ಮತಗಟ್ಟೆಗೆ ತೆರಳಿದ ಸಿಎಂ ಖಟ್ಟರ್
ಹೊಸದಿಲ್ಲಿ, ಅ.21: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೈಕಲ್ ಮೇಲೆ ಸವಾರಿ ಮಾಡಿ ಮತಗಟ್ಟೆಗೆ ತೆರಳುವ ಮೂಲಕ ಗಮನ ಸೆಳೆದರು.
ಇಂದು ಬೆಳಗ್ಗೆ ಚಂಡೀಗಢದಿಂದ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ತವರು ಪಟ್ಟಣ ಕರ್ನಲ್ ತಲುಪಿದ ಖಟ್ಟರ್ ಸೈಕಲ್ ಏರಿ ಮತಗಟ್ಟೆಗೆ ತೆರಳಿದರು.
‘‘ಮೊದಲು ಮತ ಮತದಾನ ಮಾಡಿ, ಆ ಮೇಲೆ ತಿಂಡಿ ತಿನ್ನಿ, ನಾನು ಈಗ ಮತದಾನಕ್ಕೆ ತೆರಳುತ್ತಿರುವೆ’’ ಎಂದು ತನ್ನ ವೈಯಕ್ತಿಕ ಖಾತೆಯಲ್ಲಿ ಮನೋಹರ್ ಟ್ವೀಟ್ ಮಾಡಿದರು
Next Story