‘ಚೀನಾ ನಮ್ಮ ಭೂಭಾಗವನ್ನು ವಶಪಡಿಸಿಕೊಂಡಿದೆ’: ಲಡಾಖ್ ಜನರ ವಿಡಿಯೋಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್
“200 ಕಿ.ಮೀ. ದೂರದ ಲೇಹ್ ನಲ್ಲಿ ಕುಳಿತು ಇದು ಲಡಾಖ್ ಎಂದು ಮಾಧ್ಯಮಗಳು ಸುಳ್ಳು ಹೇಳುತ್ತಿವೆ”
ಹೊಸದಿಲ್ಲಿ: ಚೀನಾ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದ್ದು, ಯಾರೂ ಅತಿಕ್ರಮಣ ನಡೆಸಿಲ್ಲ ಎಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಲಡಾಖ್ ನ ಜನರು ಹೇಳುತ್ತಿದ್ದಾರೆ ಎಂದು ಹಲವು ವಿಡಿಯೋಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು, “ನನ್ನ ಹೆಸರು ಟುಂಡು ಪೇ. ನಾನು ಲೇಹ್ ಲಡಾಕ್ ನ ನಿವಾಸಿ. ನಾನೀಗ ಲೇಹ್ ಪಟ್ಟಣದಲ್ಲಿದ್ದೇನೆ. ದೇಶದ ಹಲವು ಮಾಧ್ಯಮಗಳು ಇಲ್ಲಿಗೆ ಆಗಮಿಸಿವೆ. ಇಲ್ಲಿಂದ ಮಾಧ್ಯಮದವರಿಗೆ ಮುಂದೆ ಹೋಗಲು ಅನುಮತಿಯಿಲ್ಲ. ಚಾನೆಲ್ ಗಳ ಮಂದಿ ಲೇಹ್ ನಲ್ಲೇ ಕುಳಿತುಕೊಂಡು ದೊಡ್ಡ ದೊಡ್ಡ ಬೆಟ್ಟಗಳನ್ನು ತೋರಿಸಿ ಗಲ್ವಾನ್ ಕಣಿವೆಯ ಬೆಟ್ಟಗಳು ಎಂದು ಹೇಳುತ್ತಿದ್ದಾರೆ. ಲೇಹ್ ನಲ್ಲಿ ಕುಳಿತು ವರದಿ ಮಾಡುತ್ತಿರುವ ಅವರು ನಾವು ಗಲ್ವಾನ್ ನಿಂದ ವರದಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿಂದ ಗಲ್ವಾನ್ ಕಣಿವೆಗೆ 218 ಕಿ.ಮೀ. ದೂರವಿದೆ. ಇಂತಹ ಸ್ಥಿತಿಯಲ್ಲಿ ದೇಶದ ಮಾಧ್ಯಮಗಳಿವೆ. ಅದು ದೇಶಕ್ಕೆ ಯಾಕೆ ಸುಳ್ಳು ಹೇಳುತ್ತಿದೆ?. ಇನ್ನೊಂದೆಡೆ ಗಡಿಭಾಗದಲ್ಲಿರುವ ಯಾರನ್ನು ಬೇಕಾದರೂ ಕೇಳಿ ನೋಡಿ, ಚೀನಾದವರು ಅತಿಕ್ರಮಣ ನಡೆಸಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಇಲ್ಲಿ ಒಪ್ಪಿಕೊಳ್ಳುತ್ತಾರೆ. ಆದರೆ ನಮ್ಮ ಪ್ರಧಾನಿ ಮತ್ತೊಮ್ಮೆ ‘ಚೀನಾದ ಅತಿಕ್ರಮಣ ನಡೆದಿಲ್ಲ’ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳುತ್ತಾರೆ.
ಇನ್ನುಳಿದ ವಿಡಿಯೋಗಳಲ್ಲಿ ಮಾತನಾಡುವ ಲಡಾಖ್ ನಿವಾಸಿಗಳು, “ಮೋದಿ ಸರಕಾರದ ವೈಫಲ್ಯದಿಂದ ಗಡಿಭಾಗದಲ್ಲಿ ಅತಿಕ್ರಮಣ ನಡೆದಿದೆ. ರಕ್ಷಣಾ ಮಂತ್ರಿ ಏನೋ ಹೇಳುತ್ತಾರೆ, ಪ್ರಧಾನಿ ಏನೋ ಹೇಳುತ್ತಾರೆ, ಮಾಧ್ಯಮಗಳು ಇಲ್ಲಿಂದ ವರದಿ ಮಾಡಿ ಗಡಿಭಾಗ ಎನ್ನುತ್ತಿದೆ. ಲಡಾಕ್ ನಲ್ಲಿ ಅತಿಕ್ರಮಣ ನಡೆದಿಲ್ಲ ಎಂದಾದರೆ 20 ಯೋಧರು ಹುತಾತ್ಮರಾಗಿದ್ದು ಹೇಗೆ?, ಮೋದಿಯವರು ಅತಿಕ್ರಮಣ ನಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ಲಡಾಖಿಗಳಿಗೆ ಗೊತ್ತಿದೆ ಅಲ್ಲಿ ಸೈನಿಕರು ಹೇಗೆ ಹುತಾತ್ಮರಾಗಿದ್ದಾರೆ ಎನ್ನುವುದು. ಚೀನಾ ನಮ್ಮ ಗಡಿಯೊಳಕ್ಕೆ ನುಸುಳಿದೆ” ಎಂದು ಹೇಳುತ್ತಾರೆ.
चिंताओं से सराबोर लद्दाख के सवाल:-
— Congress (@INCIndia) June 26, 2020
मीडिया के लोग लेह सिटी में बैठकर ग्राउंड जीरो से रिपोर्टिंग की बात कह रहे हैं। वो देश को गुमराह क्यों कर रहे हैं? आप किसी भी लोकल व्यक्ति से पूछ लीजिए, वो कहेगा कि चीनी घुसपैठ हुई है। फिर पीएम झूठ क्यों बोल रहे हैं?#SpeakUpForOurJawans pic.twitter.com/0tfcfkLen5
लद्दाख की सरजमीं से उठते सवाल:-
— Congress (@INCIndia) June 26, 2020
प्रधानमंत्री कहते हैं कि चीन ने कोई घुसपैठ नहीं की। अगर ऐसा है तो हमारे 20 जवान क्यों शहीद हुए?#SpeakUpForOurJawans pic.twitter.com/AKGpfMDHwv
लद्दाख की पीड़ा:-
— Congress (@INCIndia) June 26, 2020
प्रधानमंत्री के बयान से हम लद्दाखियों को बहुत दुःख हुआ है। हमारे जवान बेवजह शहीद नहीं हुए। फिर प्रधानमंत्री ने ये क्यों कहा कि कोई नहीं घुसा?#SpeakUpForOurJawans pic.twitter.com/eBdGg4ymxj
हमारे क्षेत्र में चीन के बढ़ते अतिक्रमण की कहानी, सुनिये लद्दाख के निवासी की जुबानी!
— Congress (@INCIndia) June 26, 2020
भाजपा सरकार मीडिया के साथ मिलकर देश से सच्चाई छुपाकर देश के साथ विश्वासघात कर रही है। भाजपा सरकार देश को गुमराह करना बंद करे।#SpeakUpForOurJawans pic.twitter.com/wJDqbAC9ka
भाजपा और मीडिया मिलकर देश को गुमराह करने का काम कर रहे हैं। देश से सच्चाई को छुपाकर देश के साथ विश्वासघात किया जा रहा है, गद्दारी की जा रही है। मीडिया लेह में ही बैठकर अपनी कवरेज में मनगढ़ंत कहानियां सुना रहा है।
— Congress (@INCIndia) June 26, 2020
आखिर देश से सच्चाई क्यों छुपाई जा रही है।#SpeakUpForOurJawans pic.twitter.com/S35EsJhV4U
हमारे लद्दाख में चीन के द्वारा इतनी अधिक जमीन हड़पने के बाद भी पीएम और केंद्र में बैठी भाजपा सरकार अगर ये कहे कि चीन हमारे क्षेत्र में नहीं आया। तो ये शर्मनाक बात है। मीडिया भी लेह में सीमा से सैकड़ों किलोमीटर दूर बैठकर देश को गुमराह कर रहा है।#SpeakUpForOurJawans pic.twitter.com/SmAVuJhbZA
— Congress (@INCIndia) June 26, 2020
2014 के बाद से पड़ोसी देशों के साथ तनाव बढ़ता जा रहा है। हम लद्दाखियों से, हिंदुस्तानियों से हमारी जमीन छीनी जा रही है; ये देखकर हमें दुख होता है, हमारी आंखों से आंसू निकलते हैं। लेकिन प्रधानमंत्री मोदी जी मीडिया के साथ मिलकर देश को गुमराह कर रहे हैं।#SpeakUpForOurJawans pic.twitter.com/uoQFvDPmk5
— Congress (@INCIndia) June 26, 2020
लद्दाख के नागरिक की पीड़ा:-
— Congress (@INCIndia) June 26, 2020
चीन हमारी जमीन जबरन छीन रहा है। चीन से हम कोई अपेक्षा नहीं रख सकते। लेकिन, हमारे प्रधानमंत्री जी चीन की हरकतों को उजागर करने के बजाय इस बात को दबा रहे हैं कि चीन ने कुछ नहीं किया।#SpeakUpForOurJawans pic.twitter.com/zWLWAEjWud