ಹೊಸದಿಲ್ಲಿ: ಹೃದಯಾಘಾತಕ್ಕೊಳಗಾದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಇಂದು ನಿಧನರಾಗಿದ್ದಾರೆ. “ರಾಜೀವ್ ತ್ಯಾಗಿಯವರ ಅಕಾಲಿಕ ಮರಣದಿಂದ ನಾವು ನೊಂದಿದ್ದೇವೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಟಿವಿ ಚಾನೆಲ್ ಗಳ ಪ್ರೈಮ್ ಟೈಮ್ ಗಳಲ್ಲಿ ಭಾಗವಹಿಸುತ್ತಿದ್ದ ತ್ಯಾಗಿ ಪ್ರಸಿದ್ಧಿ ಗಳಿಸಿದ್ದರು.
ಹೊಸದಿಲ್ಲಿ: ಹೃದಯಾಘಾತಕ್ಕೊಳಗಾದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಇಂದು ನಿಧನರಾಗಿದ್ದಾರೆ. “ರಾಜೀವ್ ತ್ಯಾಗಿಯವರ ಅಕಾಲಿಕ ಮರಣದಿಂದ ನಾವು ನೊಂದಿದ್ದೇವೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಟಿವಿ ಚಾನೆಲ್ ಗಳ ಪ್ರೈಮ್ ಟೈಮ್ ಗಳಲ್ಲಿ ಭಾಗವಹಿಸುತ್ತಿದ್ದ ತ್ಯಾಗಿ ಪ್ರಸಿದ್ಧಿ ಗಳಿಸಿದ್ದರು.