ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅಗ್ನಿ ದುರಂತ; 14 ಸಜೀವ ದಹನ
ಚಿಂದ್ವಾಡ್, ಎ.21:ಮಧ್ಯಪ್ರದೇಶದ ಚಿಂದ್ವಾಡ್ ಜಿಲ್ಲೆಯ ಹರಿಇ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮವಾಗಿ ಹದಿನಾಲ್ಕು ಮಂದಿ ಮೃತಪಟ್ಟು ,ನಾಲ್ವರು ಗಂಭೀರ ಗಾಯಗೊಂಡು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ನಡೆದಿದೆ.
ನ್ಯಾಯಬೆಲೆ ಅಂಗಡಿಯೊಂದರಲ್ಲಿ ಸೀಮೆ ಎಣ್ಣೆ ವಿತರಿಸುವಾಗ ಈ ದುರಂತ ಸಂಭವಿಸಿದೆ.
Next Story