ಮದ್ದೂರು, ಜ.15: ಪಟ್ಟಣಕ್ಕೆ ಸಮೀಪದ ಶಿವಪುರದ ಕನ್ನಡ ಶಿಕ್ಷಕ ಕೆ.ವೆಂಕಟರಮಣಶೆಟ್ಟಿ ಅವರ ಪುತ್ರ ಕೆ.ವಿ.ಚಿದಂಬರ್(36) ಹೃದಯಾಘಾತದಿಂದ ಸೋಮವಾರ ನಿಧನರಾರಾದರು. ಎಂಟೆಕ್ ಪದವೀಧರರಾದ ಚಿದಂಬರ್ ಉತ್ತಮ ಗಾಯಕರಾಗಿದ್ದರು. ಸಾಯಿ ಸೇವಾಟ್ರಸ್ಟ್ನ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು..
ಮದ್ದೂರು, ಜ.15: ಪಟ್ಟಣಕ್ಕೆ ಸಮೀಪದ ಶಿವಪುರದ ಕನ್ನಡ ಶಿಕ್ಷಕ ಕೆ.ವೆಂಕಟರಮಣಶೆಟ್ಟಿ ಅವರ ಪುತ್ರ ಕೆ.ವಿ.ಚಿದಂಬರ್(36) ಹೃದಯಾಘಾತದಿಂದ ಸೋಮವಾರ ನಿಧನರಾರಾದರು. ಎಂಟೆಕ್ ಪದವೀಧರರಾದ ಚಿದಂಬರ್ ಉತ್ತಮ ಗಾಯಕರಾಗಿದ್ದರು. ಸಾಯಿ ಸೇವಾಟ್ರಸ್ಟ್ನ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು..