ಮಂಗಳೂರು, ಸೆ.3: ಅಡ್ಡೂರು ಕೆಳಗಿನಕರೆ ಸಾರಮ್ಮ ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಅಡ್ಡೂರಿನ ಆಯಿಶಾ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುರ್ರಝಾಕ್ ಕೆ.ಎಂ.ಟಿ. ಹಾಗೂ ಶೌಕತ್ ಕೆ.ಎಂ.ಟಿ. ಜುಬೈಲ್ ಮತ್ತು ಸಹೋದರರನ್ನು ಅಗಲಿದ್ದಾರೆ.
ಮಂಗಳೂರು, ಸೆ.3: ಅಡ್ಡೂರು ಕೆಳಗಿನಕರೆ ಸಾರಮ್ಮ ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಅಡ್ಡೂರಿನ ಆಯಿಶಾ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುರ್ರಝಾಕ್ ಕೆ.ಎಂ.ಟಿ. ಹಾಗೂ ಶೌಕತ್ ಕೆ.ಎಂ.ಟಿ. ಜುಬೈಲ್ ಮತ್ತು ಸಹೋದರರನ್ನು ಅಗಲಿದ್ದಾರೆ.