ಉಪ್ಪಿನಂಗಡಿ: ಇಲ್ಲಿನ ಮಠ ನೈಕುಳಿ ನಿವಾಸಿ ನಾರಾಯಣ ಆಳ್ವ (75) ಅಲ್ಪಕಾಲದ ಅನಾರೋಗ್ಯದಿಂದ ಸೆ.18ರಂದು ನಿಧನರಾದರು. ಕೃಷಿಕರಾಗಿದ್ದ ಇವರು ಪತ್ನಿ ಹರಿಣಾಕ್ಷಿ ಆಳ್ವ, ಪುತ್ರಿಯರಾದ ಯಶುಂತಳಾ ಆಳ್ವ, ಯಕ್ಷಲತಾ ಆಳ್ವ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಉಪ್ಪಿನಂಗಡಿ: ಇಲ್ಲಿನ ಮಠ ನೈಕುಳಿ ನಿವಾಸಿ ನಾರಾಯಣ ಆಳ್ವ (75) ಅಲ್ಪಕಾಲದ ಅನಾರೋಗ್ಯದಿಂದ ಸೆ.18ರಂದು ನಿಧನರಾದರು. ಕೃಷಿಕರಾಗಿದ್ದ ಇವರು ಪತ್ನಿ ಹರಿಣಾಕ್ಷಿ ಆಳ್ವ, ಪುತ್ರಿಯರಾದ ಯಶುಂತಳಾ ಆಳ್ವ, ಯಕ್ಷಲತಾ ಆಳ್ವ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.