ಮಂಗಳೂರು, ಅ.15: ಗುರುಪುರ ಕಲ್ಲಕಲಂಬಿಯ ದಿ.ಗೋಪಾಲ ಶೆಟ್ಟಿಯವರ ಪುತ್ರ ಅಶೋಕ್ ಶೆಟ್ಟಿ(52) ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮಂಗಳೂರು, ಅ.15: ಗುರುಪುರ ಕಲ್ಲಕಲಂಬಿಯ ದಿ.ಗೋಪಾಲ ಶೆಟ್ಟಿಯವರ ಪುತ್ರ ಅಶೋಕ್ ಶೆಟ್ಟಿ(52) ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.