ಮಂಗಳೂರು : ಹಳೆ ಪಾಟಾಳಿಮನೆ ದಿ.ವಿಶ್ವನಾಥ ರಾವ್ ಎಲ್ಲೂರು ಅವರ ಪತ್ನಿ ಲಕ್ಷ್ಮಿಯಮ್ಮ (96) ಬುಧವಾರ ರಾತ್ರಿ ಜೆಪ್ಪಿನಮೊಗರು ಗಣೇಶನಗರದ ಮಗನ ಮನೆಯಲ್ಲಿ ನಿಧನರಾದರು. ಉದ್ಯಮಿ ಅನಂತಕೃಷ್ಣ, ಯಕ್ಷಗುರು ಕದ್ರಿ ರಾಮಚಂದ್ರ ರಾವ್ ಎಲ್ಲೂರು ಸಹಿತ ಇಬ್ಬರು ಪುತ್ರರು, ಮೂವರು ಪುತ್ತಿಯರನ್ನು ಅಗಲಿದ್ದಾರೆ.
ಮಂಗಳೂರು : ಹಳೆ ಪಾಟಾಳಿಮನೆ ದಿ.ವಿಶ್ವನಾಥ ರಾವ್ ಎಲ್ಲೂರು ಅವರ ಪತ್ನಿ ಲಕ್ಷ್ಮಿಯಮ್ಮ (96) ಬುಧವಾರ ರಾತ್ರಿ ಜೆಪ್ಪಿನಮೊಗರು ಗಣೇಶನಗರದ ಮಗನ ಮನೆಯಲ್ಲಿ ನಿಧನರಾದರು. ಉದ್ಯಮಿ ಅನಂತಕೃಷ್ಣ, ಯಕ್ಷಗುರು ಕದ್ರಿ ರಾಮಚಂದ್ರ ರಾವ್ ಎಲ್ಲೂರು ಸಹಿತ ಇಬ್ಬರು ಪುತ್ರರು, ಮೂವರು ಪುತ್ತಿಯರನ್ನು ಅಗಲಿದ್ದಾರೆ.