ಉಡುಪಿ, ಡಿ.15: ಕಲ್ಯಾಣಪುರ ನೇಜಾರ ನಿವಾಸಿ ಪಾಕತಜ್ಞ ಮೋಹನ ದಾಸ್ ನಾಯಕ್ ಅಲ್ಪಕಾಲದ ಅಸೌಖ್ಯದಿಂದ ರವಿವಾರ ಬೆಳಗಿನ ಜಾವ ನಿಧನರಾದರು.
ಇವರು ಜಿಎಸ್ಬಿ ಸಮುದಾಯದ ಕಲ್ಯಾಣಪುರ, ಕಾಪು, ಉದ್ಯಾವರ ದೇವಸ್ಥಾನಗಳಲ್ಲಿ ಅಡುಗೆ ಭಟ್ಟರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಪತ್ನಿ, ವುೂವರು ಪುತ್ರರನ್ನು ಅಗಲಿದ್ದಾರೆ.