ಮಂಗಳೂರು, ಡಿ.18: ಪುತ್ತೂರು ತಾಲೂಕಿನ ಕಬಕ ಹೊಸಮನೆ ನಿವಾಸಿ ನಾರಾಯಣ ಗೌಡ (71) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.
ಮೃತರು ಕೃಷಿಕರಾಗಿ, ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ, ನಿವೃತ್ತ ಯೋಧ ಗಣೇಶ ಗೌಡ ಸಹಿತ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.