ಕಳಿಮನೆ ವಿಶ್ವನಾಥ್
ಕುಂದಾಪುರ, ಡಿ.19: ಕುಂದಾಪುರ ಚರ್ಚ್ ರೋಡ್ನ ನಿವಾಸಿ, ಹೆಂಚು ಕಾರ್ಮಿಕ ಕಳಿಮನೆ ವಿಶ್ವನಾಥ್ (61) ಹೃದಯಾಘಾತದಿಂದ ಡಿ.18ರಂದು ಸ್ವಗೃಹದಲ್ಲಿ ನಿಧನರಾದರು.
ಸಮುದಾಯ ಸಾಂಸ್ಕ್ರತಿಕ ಸಂಘಟನೆಯ ಕಲಾವಿದರಾಗಿ ಸಾಕ್ಷರತಾ ಆಂದೋ ಲನದಲ್ಲಿ ಬೀದಿ ನಾಟಕಗಳನ್ನು ಆಡುವ ಮೂಲಕ ಬಹಳ ದೊಡ್ಡ ಕೊಡುಗೆ ನೀಡಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ
Next Story