ಬಂಟ್ವಾಳ, ಡಿ. 26: ಪುಣಚ ಗ್ರಾಮದ ಮಣಿಲ ನಿವಾಸಿ ಅಬ್ದುಲ್ಲ ಅವರ ಪುತ್ರ ಇಬ್ರಾಹಿಂ(37) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇವರು ಪರಿಯಾಲ್ತಡ್ಕದಲ್ಲಿ ಫುಡ್ ಕೋರ್ಟ್ ಉದ್ಯಮ ನಡೆಸುತ್ತಿದ್ದರು.
ಬಂಟ್ವಾಳ, ಡಿ. 26: ಪುಣಚ ಗ್ರಾಮದ ಮಣಿಲ ನಿವಾಸಿ ಅಬ್ದುಲ್ಲ ಅವರ ಪುತ್ರ ಇಬ್ರಾಹಿಂ(37) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇವರು ಪರಿಯಾಲ್ತಡ್ಕದಲ್ಲಿ ಫುಡ್ ಕೋರ್ಟ್ ಉದ್ಯಮ ನಡೆಸುತ್ತಿದ್ದರು.