ಉಡುಪಿ, ಫೆ.15: ಅಲೆವೂರು ಕರ್ವಾಲೋ ಆದಿಮಾಯಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ದಿ.ನಾರಾಯಣ ಜಿ.ಭಾಗವತರ ಧರ್ಮಪತ್ನಿ ರತ್ನಾವತಿ ನಾರಾಯಣ ಭಾಗವತ (84) ಶುಕ್ರವಾರ ನಿಧನರಾದರು. ಇವರು ಎಂಟು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ, ಫೆ.15: ಅಲೆವೂರು ಕರ್ವಾಲೋ ಆದಿಮಾಯಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ದಿ.ನಾರಾಯಣ ಜಿ.ಭಾಗವತರ ಧರ್ಮಪತ್ನಿ ರತ್ನಾವತಿ ನಾರಾಯಣ ಭಾಗವತ (84) ಶುಕ್ರವಾರ ನಿಧನರಾದರು. ಇವರು ಎಂಟು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.