ಉಡುಪಿ, ಎ.2: ಉಡುಪಿ ಕೊಡವೂರು ಕೆರೆಮಠ ದಿ.ಕೃಷ್ಣರಾಜ ಭಟ್ರ ಧರ್ಮಪತ್ನಿ ಕೆರೆಮಠ ಲಲಿತ ಕೆ.ಭಟ್ (83) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉಡುಪಿ, ಎ.2: ಉಡುಪಿ ಕೊಡವೂರು ಕೆರೆಮಠ ದಿ.ಕೃಷ್ಣರಾಜ ಭಟ್ರ ಧರ್ಮಪತ್ನಿ ಕೆರೆಮಠ ಲಲಿತ ಕೆ.ಭಟ್ (83) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.