ಮಂಗಳೂರು, ಮೇ 19: ಸುರತ್ಕಲ್ ಸಮೀಪದ ಕೃಷ್ಣಾಪುರ 7ನೆ ಬ್ಲಾಕ್ ನಿವಾಸಿ, ಕಾರ್ಪೋರೇಶನ್ ಬ್ಯಾಂಕ್ನ ಅಧಿಕಾರಿ ಹಸನಬ್ಬ (56) ಎಂಬವರು ಸೋಮವಾರ ರಾತ್ರಿ 11:30ಕ್ಕೆ ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮಂಗಳೂರು, ಮೇ 19: ಸುರತ್ಕಲ್ ಸಮೀಪದ ಕೃಷ್ಣಾಪುರ 7ನೆ ಬ್ಲಾಕ್ ನಿವಾಸಿ, ಕಾರ್ಪೋರೇಶನ್ ಬ್ಯಾಂಕ್ನ ಅಧಿಕಾರಿ ಹಸನಬ್ಬ (56) ಎಂಬವರು ಸೋಮವಾರ ರಾತ್ರಿ 11:30ಕ್ಕೆ ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.