ಹನೀಫ್ ಜಿ.ಎಂ ಬದ್ಯಾರ್
ಉಳ್ಳಾಲ: ಸಂಶುಲ್ ಉಲಮಾ ಮದರಸ ಬೆಲ್ಮ ಬದ್ಯಾರ್ ದೇರಳಕಟ್ಟೆ ಇದರ ಉಪಾಧ್ಯಕ್ಷರೂ ಎಸ್ ವೈ ಎಸ್ ದೇರಳಕಟ್ಟೆ ಶಾಖೆಯ ಜೊತೆ ಕಾರ್ಯದರ್ಶಿ ಆದ ಹನೀಫ್ ಜಿ.ಎಂ ಬದ್ಯಾರ್ (41) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ದೇರಳಕಟ್ಟೆ ರೇಂಜ್ ಜಂ ಈಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ, ಸಂಶುಲ್ ಉಲಮಾ ಮದರಸ ಅಧ್ಯಕ್ಷ ಹಾಜಿ ಇಸ್ಹಾಖ್ ನಾಟೆಕ್ಕಲ್, ಎಸ್ ವೈ ಎಸ್ ಅಧ್ಯಕ್ಷ ಸಯ್ಯದ್ ಅಲಿ, ಎಸ್ಕೆ ಎಸ್ ಎಸ್ ಎಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ದಾರಿಮಿ, ಎಸ್ಕೆ ಎಸ್ ಎಸ್ ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ನಿಯಾಝ್ ಡಿ.ಎಂ. ಬೆಲ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿ.ಎಂ ಸತ್ತಾರ್ ಮೊದಲಾದವರು ಸಂತಾಪ ಸೂಚಿಸಿದರು.
Next Story