ಕಾಸರಗೋಡು,ಸೆ.17 : ಕುಂಬಳೆ ಬಾಂಬೆ ಟ್ರಾವೆಲ್ಸ್ ಏಜೆನ್ಸಿ ಮಾಲಕ , ಕೊಯಿಪ್ಪಾಡಿಯ ದಿನೇಶ್ (64) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ .
ಕಾಸರಗೋಡು,ಸೆ.17 : ಕುಂಬಳೆ ಬಾಂಬೆ ಟ್ರಾವೆಲ್ಸ್ ಏಜೆನ್ಸಿ ಮಾಲಕ , ಕೊಯಿಪ್ಪಾಡಿಯ ದಿನೇಶ್ (64) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ .