ಕೊಣಾಜೆ, ಸೆ.26: ನಿವೃತ್ತ ಅಂಚೆ ನೌಕರ, ಪಾವೂರು ಗ್ರಾಮದ ಕಿಲ್ಲೂರು ನಿವಾಸಿ ತುಕ್ರಪ್ಪ ಸಪಲ್ಯ(87) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಸುಮಾರು 35 ವರ್ಷ ಅಂಚೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದ್ದಾರೆ.
ಕೊಣಾಜೆ, ಸೆ.26: ನಿವೃತ್ತ ಅಂಚೆ ನೌಕರ, ಪಾವೂರು ಗ್ರಾಮದ ಕಿಲ್ಲೂರು ನಿವಾಸಿ ತುಕ್ರಪ್ಪ ಸಪಲ್ಯ(87) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಸುಮಾರು 35 ವರ್ಷ ಅಂಚೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದ್ದಾರೆ.