ಮುಂಬೈ, ಸೆ.26: ಸಾಂತಾಕ್ರೂಸ್ ವಕೋಲ ನಿವಾಸಿ, ಉಡುಪಿ ಮಾರ್ಪಳ್ಳಿ ಮೂಲದ ದಿ. ಮಂಜುನಾಥ ಆಚಾರ್ಯರ ಪುತ್ರ, ರಮೇಶ ಆಚಾರ್ಯ(60) ರವಿವಾರ ಬಾಂದ್ರಾದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.
ಮೃತರು ಕಟ್ಟಡಗಳ ಒಳಾಲಂಕಾರದ ನುರಿತ ಕಾಷ್ಟಶಿಲ್ಪಿಯಾಗಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.