ಪುತ್ತೂರು, ಜು.8: ತಾಲೂಕಿನ ಸವಣೂರು ಗ್ರಾಮದ ಅರಿಮಜಲು ನಿವಾಸಿ ಸುಂದರ ಶೆಟ್ಟಿ ನಡುಬೈಲ್ ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪುತ್ತೂರು, ಜು.8: ತಾಲೂಕಿನ ಸವಣೂರು ಗ್ರಾಮದ ಅರಿಮಜಲು ನಿವಾಸಿ ಸುಂದರ ಶೆಟ್ಟಿ ನಡುಬೈಲ್ ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.