ಎ.ಬಿ. ಇಬ್ರಾಹಿಂ ರಾಜ್ಯ ವಕ್ಫ್ ಬೋರ್ಡ್ ಆಡಳಿತಾಧಿಕಾರಿ
ಬೆಂಗಳೂರು, ಸೆ. 5 : ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಇದರ ಆಡಳಿತ ನಿರ್ದೇಶಕ, ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರನ್ನು ರಾಜ್ಯ ವಕ್ಫ್ ಬೋರ್ಡ್ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಈ ಆದೇಶ ಹೊರಬಿದ್ದಿದ್ದು ಅಂದಿನಿಂದಲೇ ಅವರ ನೇಮಕಾತಿ ಜಾರಿಗೆ ಬರಲಿದೆ.
Next Story