ಹನೂರು: ಗಾಂಜಾ ಮಾರಾಟ ಯತ್ನ; ಮೂವರ ಬಂಧನ
ಹನೂರು,ಸೆ.5: ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ನಾಗಕಣ್ಯ ದೇವಸ್ಥಾನದ ಪೂಜಾರಿ ದೊಡ್ಡಯ್ಯ ತಮ್ಮಡ್ಡಿ, ಮಾದ್ರಾಜ್ ಹಾಗೂ ಶೆಟ್ಟಿಳ್ಳಿ ಗ್ರಾಮದ ನಾರಾಯಣ ಎಂದು ಗುರುತಿಸಿಲಾಗುದೆ.
ಈ ಕಾರ್ಯಚರಣೆಯಲ್ಲಿ ಸಿಇಎನ್ ಅಪರಾಧ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಹದೇವಶೆಟ್ಟಿ, ಸಿಬ್ಬಂದಿಗಳಾದ ಲೋಕೇಶ್, ಸಿದ್ದಲಿಂಗಸ್ವಾಮಿ, ಶ್ರೀನಿವಾಸ್ಮೂರ್ತಿ, ಕುಮಾರ, ಮಲ್ಲಿಕ್, ಮಹದೇವಸ್ವಾಮಿ ಭಾಗವಹಿಸಿದ್ದರು.
Next Story