ಮಂಗಳೂರಿನಿಂದ ಕೋಣಾಜೆಗೆ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ
Update: 2016-01-06 23:02 IST
ಮಂಗಳೂರಿನಿಂದ ಕೋಣಾಜೆಗೆ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ
: ಮಮ್ತಾಝ್ಗೆ ಗಂಭೀರ ಗಾಯ. ಗಾಯಾಳುಗಳು ದೇರಳಕಟ್ಟೆ ನಿಟ್ಟೆ ಆಸ್ಪತ್ರೆಗೆ ದಾಖಲು. ಕೋಣಾಜೆ ಅರ್ಕರೆ ಗುಡ್ಡೆ ನಿವಾಸಿಗಳದ ಮಮ್ತಾಝ್ (45)ಶಿಫಾನ(7)ಅಮೀರ (35)ನಿಸಾನ(12)ಗಾಯಗೊಂಡವರು. .