×
Ad

ಸಹಬಾಳ್ವೆಯ ಸಾಗರ ಜನವರಿ 30-2016

Update: 2016-01-08 19:00 IST

ಜನವರಿ 30-೨೦೧೫, ರ ಗಾಂಧಿ ಹತ್ಯೆಯ ದಿನ ಗಾಂಧೀಜಿ ಆಶಿಸಿದ್ದ ಸರ್ವಧರ್ಮಗಳ ಸಂಗಮದ ನಾಡಿನ ಶ್ರೇಷ್ಠತೆಯನ್ನು ಸಾರುವ ಸಲುವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಹಮ್ಮಿಕೊಂಡಿದೆ.

ಸಹಬಾಳ್ವೆಯ  ಸಾಗರ, ಮಂಗಳೂರು ನಗರದ
ಪುರಭವನದಲ್ಲಿ ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor