×
Ad

ಅಡಿಕೆ ಚಹಾ

Update: 2016-01-23 00:39 IST


ಶಿವಮೊಗ್ಗದ ನಿವೇದನ್ ನೆಂಪೆ ಸಂಶೋಧಿಸಿದ ಅಡಿಕೆ ಚಹಾ ಉತ್ಪನ್ನವನ್ನು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಬೆಂಗಳೂರಿನ ಹೊಟೇಲೊಂದರಲ್ಲಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ಸಚಿವ ಕಿಮ್ಮನೆ ರತ್ನಾಕರ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನಿವೃತ ನ್ಯಾಯಾಧೀಶ ಎಂ.ರಾಮಾ ಜೋಯಿಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor