ಬಿಜೆಪಿ ಹಾಗು ಸಂಘ ಪರಿವಾರದಿಂದ ಹೊರ ಬನ್ನಿ : ಸುರೇಶ ಕುಮಾರ್ ಗೆ ಮಟ್ಟು ಸವಾಲು

Update: 2016-01-25 04:49 GMT


ತಮ್ಮ ಭಾಷಣದ ಕುರಿತ ವರದಿಯನ್ನು ಆಧರಿಸಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಹಿರಿಯ ಬಿಜೆಪಿ ನಾಯಕ ಸುರೇಶ ಕುಮಾರ್ ಅವರಿಗೆ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಪ್ರತಿಕ್ರಿಯಿಸಿದ್ದಾರೆ. ಕೋಮುವಾದ ಕುರಿತು ಪ್ರಾಮಾಣಿಕ ಕಾಳಜಿ ಇದ್ದಾರೆ ಸುರೇಶ ಕುಮಾರ್ ಅವರು ಬಿಜೆಪಿ ಹಾಗು ಸಂಘ ಪರಿವಾರದಿಂದ ಹೊರಬಂದರೆ ತಾನೂ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಅವರೊಂದಿಗೆ ಕೋಮುವಾದದ ವಿರುದ್ಧದ ಹೋರಾಟಕ್ಕೆ ಇಳಿಯುತ್ತೇನೆ ಎಂದು ಮಟ್ಟು ಸವಾಲು ಹಾಕಿದ್ದಾರೆ. 
ಈ ಕುರಿತು ಇಂದು ಬೆಳಗ್ಗೆ ಅವರು ಫೇಸ್ ಬುಕ್ ನಲ್ಲಿ ನೀಡಿರುವ ಹೇಳಿಕೆ ಇಲ್ಲಿದೆ:

 

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, ‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯ...

Posted by Dinesh Amin on Sunday, 24 January 2016

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News