×
Ad

ಸ್ವಚ್ಛ ಭಾರತ್ ಅಭಿಯಾನದಡಿ 13ನೆ ವಾರದ ಕಾರ್ಯಕ್ರಮದಂಗವಾಗಿ

Update: 2016-01-28 23:54 IST

ಸ್ವಚ್ಛ ಭಾರತ್ ಅಭಿಯಾನದಡಿ 13ನೆ ವಾರದ ಕಾರ್ಯಕ್ರಮದಂಗವಾಗಿ ಗುರುವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ. ಮೂಡ ಗ್ರಾಮದ ಮೈರಾನ್ ಪಾದೆಯಿಂದ ಭಂಡಾರಿಬೆಟ್ಟು ಅಂಗನವಾಡಿ ವಠಾರದವರೆಗೆ ಮತ್ತು ಬೈಪಾಸ್ ರಸ್ತೆಯಿಂದ ಕೃಷ್ಣ ಮಂದಿರ ರಸ್ತೆವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಸದಸ್ಯ ಜಗದೀಶ್ ಕುಂದರ್, ಸ್ಥಳೀಯರು, ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor