×
Ad

ಕ್ವಟ್ರೋಕಿ ಮರೆತುಬಿಟ್ಟಿರಾ, ರಾಹುಲ್ ?

Update: 2016-03-10 16:16 IST

ವಿಜಯ್ ಮಲ್ಯ ದೇಶದಿಂದ ಪಲಾಯನ ಮಾಡಲು ಕೇಂದ್ರ ಸರಕಾರ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ್ದಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದಾರೆ. ಅದಕ್ಕೆ ಅವರು ನೆನಪಿಸಿದ್ದು ಇಟಲಿಯ ಒಟ್ಟಾವಿಯೋ ಕ್ವಟ್ರೋಕಿಯನ್ನು. ವೀಡಿಯೋ ನೋಡಿ. 

courtesy : ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor