×
Ad

ಪ್ರೀತಿಸಿದ ತಪ್ಪಿಗೆ ನಡುಬೀದಿಯಲ್ಲಿ ಕೊಂದು ಹಾಕಿದರು !

Update: 2016-03-14 16:57 IST

ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ಮೇಲ್ವರ್ಗದ ಯುವತಿಯನ್ನು ಮದುವೆಯಾದ ತಪ್ಪಿಗೆ ೨೨ ವರ್ಷದ ದಲಿತ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಹಾಡಹಗಲೇ ಜನನಿಬಿಡ  ನಡುಬೀದಿಯಲ್ಲಿ ಕೊಂದು ಹಾಕಿದ ಬರ್ಬರ ದೃಶ್ಯಗಳ ವೀಡಿಯೋ ಇಲ್ಲಿದೆ. ಆತನ ೧೯ ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor