×
Ad

ಸೊತ್ತು ಸಹಿತ ಏಳು ಜನರ ಬಂಧನ

Update: 2016-04-01 22:00 IST

ಹೊನ್ನಾವರ, ಎ.1: ಶರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿ ಮತ್ತು ಟಿಪ್ಪರ್‌ಗಳಲ್ಲಿ ಸಾಗಿಸುತ್ತಿದ್ದ 2 ಲಾರಿ 1ಟಿಪ್ಪರ್ ಮೇಲೆ ಭಟ್ಕಳ ಎಎಸ್ಪಿ ಅನುಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ 76,800 ರೂ. ಮೌಲ್ಯದ ಮರಳು ವಶಪಡಿಸಿಕೊಂಡು 7 ಜನರನ್ನು ಬಂಧಿಸಿದ ಘಟನೆ ಕಾಸರಕೋಡ ತೊಪ್ಪಲಿನಲ್ಲಿ ಗುರುವಾರ ನಡೆದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News