×
Ad

ಬರ ಪರಿಹಾರ ಕುರಿತು ಸಿಎಂ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌

Update: 2016-04-03 12:34 IST

ಬೆಂಗಳೂರು, ಎ.3: ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ಈಗಿನ ಪರಿಸ್ಥಿತಿಯ ಬಗ್ಗೆ ವಿವಿಧ  ಜಿಲ್ಲಾಧಿಕಾರಿಗಳ ಜೊತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ವಿಡಿಯೊ ಕಾನ್ಪರೆಸ್ಸ್ ಮೂಲಕ ಚರ್ಚಿಸಿದರು.
 ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಗಳ ಜೊತೆ ಚರ್ಚೆ  ನಡೆಸಿದ ಸಿದ್ದರಾಮಯ್ಯ ಅವರು ಕುಡಿಯವ ನೀರು, ಜಾನುವಾರುಗಳಿಗೆ  ಮೇವಿಗೆ ಕೊರತೆಯಾಗದಂತೆ ಹಣ ಬಿಡುಗಡೆ ಸೂಚನೆ ನೀಡಿದರು.
ಕೃಷಿ ಸಚಿವ ಕೃಷ್ಣ ಬೈರೇ ಗೌಡ, ಮುಖ್ಯ ಕಾರ್ಯದರ್ಧಿ ,ಅರವಿಂದ ಜಾಧವ್‌,  ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News