ಮುಗಿಯದ ನೀರಿನ ದಾಹ..!!
Update: 2016-04-29 23:38 IST
ದೇಶದ ಹಲವೆಡೆ ಬಿಸಿಲ ಬೇಗೆಗೆ ಜನ-ಜಾನುವಾರುಗಳು ತತ್ತರಿಸಿ ಹೋಗಿದ್ದು, ನೀರಿನ ಮೂಲವಾದ ಜಲಸಂಪನ್ಮೂಲವೂ ಭಾರೀ ಇಳಿಕೆಯಾಗಿದೆ. ನೀರಿನ ದಾಹ ಇಂಗಿಸಿಕೊಳ್ಳಲು ಜನರು, ಪ್ರಾಣಿಗಳು ಪರದಾಡುತ್ತಿರುವ ದೃಶ್ಯಗಳು ಕಂಡುಬಂತು.
ದೇಶದ ಹಲವೆಡೆ ಬಿಸಿಲ ಬೇಗೆಗೆ ಜನ-ಜಾನುವಾರುಗಳು ತತ್ತರಿಸಿ ಹೋಗಿದ್ದು, ನೀರಿನ ಮೂಲವಾದ ಜಲಸಂಪನ್ಮೂಲವೂ ಭಾರೀ ಇಳಿಕೆಯಾಗಿದೆ. ನೀರಿನ ದಾಹ ಇಂಗಿಸಿಕೊಳ್ಳಲು ಜನರು, ಪ್ರಾಣಿಗಳು ಪರದಾಡುತ್ತಿರುವ ದೃಶ್ಯಗಳು ಕಂಡುಬಂತು.