×
Ad

ಸಿದ್ದರಾಮಯ್ಯ, 28 ಸದಸ್ಯರ ವಿರುದ್ಧ ಎಸಿಬಿಗೆ ದೂರು

Update: 2016-05-18 13:31 IST

ಬೆಂಗಳೂರು, ಮೇ 18: ಪೊಲೀಸ್‌ ಇಲಾಖೆಯಲ್ಲಿ   ಅಕ್ರಮ  ವರ್ಗಾವಣೆ ಆರೋಪ ಮತ್ತು ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ 28 ಸಚಿವರುಗಳ ವಿರುದ್ಧ  ಕರ್ನಾಟಕ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ. ಶಶಿಧರ‍್ ಅವರು ಎಸಿಬಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News