ಚುನಾವಣೆ ಕುರಿತ ಆರೋಪಗಳಿಗೆ ಎ.ಪಿ. ಉಸ್ತಾದ್ ಪ್ರತಿಕ್ರಿಯೆ
Update: 2016-05-19 20:34 IST
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ ಕಾಡ್ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿಯನ್ನು ಸೋಲಿಸಲು ತಾವು ಕರೆ ನೀಡಿದ್ದಾಗಿ ಕೇಳಿ ಬಂದಿರುವ ಆರೋಪಕ್ಕೆ ಕಾಂತಪುರಂ ಎ. ಪಿ. ಉಸ್ತಾದ್ ಅವರ ಪ್ರತಿಕ್ರಿಯೆ. ವೀಡಿಯೋ ನೋಡಿ . ಈ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಎನ್ . ಸಂಶುದ್ದೀನ್ ಅವರು ಸುಮಾರು ೧೩ ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
Courtesy : MediaoneTV