ಕ್ರಿಮಿನಲ್ ಗಳನ್ನು ಸಾಮಾನ್ಯ ಪ್ರಜೆ ಕೊಲ್ಲಬಹುದು : ಡಿಜಿಪಿ !
Update: 2016-05-27 14:17 IST
ಹರ್ಯಾಣ ಡಿಜಿಪಿ ಕೆಪಿ ಸಿಂಗ್ ಅವರು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಕ್ರಿಮಿನಲ್ ಗಳನ್ನು ಕೊಲ್ಲಲು ಸಾಮಾನ್ಯ ಪ್ರಜೆಗೆ ಕಾನೂನು ಅವಕಾಶ ನೀಡುತ್ತದೆ ಎಂದು ಹೇಳುವ ಮೂಲಕ ಅವರು ವಿವಾದ ಸೃಷ್ಟಿಸಿದ್ದಾರೆ. ವೀಡಿಯೋ ನೋಡಿ
Courtesy: Times Now