×
Ad

ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್‌ ಮುಕ್ತಾಯ

Update: 2016-07-30 17:21 IST

ಬೆಂಗಳೂರು, ಜು.30 : ಮಹಾದಾಯಿ ನ್ಯಾಯಾಧೀಕರಣದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ  ಕರ್ನಾಟಕ ಬಂದ್‌ ಮುಕ್ತಾಯಗೊಂಡಿದ್ದು.ರಾಜ್ಯಾದ್ಯಂತ ಜನಜೀವನ  ಸಹಜ ಸ್ಥಿತಿಗೆ  ಮರಳುತ್ತಿದ್ದು,  ರಾಜ್ಯದ ವಿವಿಧೆಡೆ  ಆಟೋ, ಬಸ್‌ ಸಂಚಾರ ,ವಾಣಿಜ್ಯ -ವಹಿವಾಟು ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News