ದಕ್ಷಿಣ ಕನ್ನಡದವರ ವಿಶ್ವಕರ್ಮ ಸಂಘದಿಂದ ವಿಶ್ವಕರ್ಮ ಮಹಾಯಜ್ಞ

Update: 2016-09-19 14:00 GMT

ದಾವಣಗೆರೆ, ಸೆ.19: ದಕ್ಷಿಣ ಕನ್ನಡದವರ ವಿಶ್ವಕರ್ಮ ಸಂಘದ ವತಿಯಿಂದ ರವಿವಾರ ವಿಶ್ವಕರ್ಮ ಮಹಾಯಜ್ಞ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಯುವ ಮಿಲನ್ ಸಂಘದ ರಾಜ್ಯಾಧ್ಯಕ್ಷ ಶ್ರೀ ವಿಕ್ರಂ ಆಚಾರ್ಯ, ಯಶವಂತ್ ಆಚಾರ್ಯ ಹಾಗೂ ಪುರೋಹಿತ್ ಪಿ. ಬಿ. ಪ್ರಶಾಂತ್ ಶರ್ಮ ಚಿಕ್ಕಮಗಳೂರು, ದಕ್ಷಿಣ ಕನ್ನಡದವರ ವಿಶ್ವಕರ್ಮ ಸಂಘ, ದಾವಣಗೆರೆಯ ಅಧ್ಯಕ್ಷ ಶಂಕರ್ ಎನ್. ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News