×
Ad

‘ಉಡುಪಿ ಚಲೋ’ ಕುರಿತು ಗೌರಿ ಲಂಕೇಶ್ ಜೊತೆ ಚರ್ಚೆ

Update: 2016-09-27 21:32 IST

ಕೋಲಾರ, ಸೆ.26: ಉಡುಪಿ ದಸಂಸ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಕೋಲಾರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಭೇಟಿಯಾಗಿ ‘ಚಲೋ ಉಡುಪಿ’ ಚಳವಳಿಯ ಬಗ್ಗೆ ಚರ್ಚಿಸಿದರು.

ಈ ಸಂದರ್ಭ ನಿಯೋಗದಲ್ಲಿ ಬಿರ್ತಿ ಸುರೇಶ್,ಪ್ರಶಾಂತ್ ಕುಮಾರ್,ಪುರಂದರ್ ಕುಂದರ್, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor