×
Ad

ಕಲಬುರುಗಿಯಲ್ಲಿ ಭೂಕಂಪನದಿಂದ ತತ್ತರಿಸಿದ ಜನತೆ...!

Update: 2016-10-15 13:17 IST

ಕಲಬುರಗಿ, ಅ.15: ಚಿಂಚೋಳಿಯ ಐಪಿ ಹೊಸಳ್ಳಿ ಗ್ರಾಮದಲ್ಲಿ  ಕೆಲವು ದಿನಗಳಿಂದ ಆಗಾಗ ಸಂಭವಿಸುತ್ತಿರುವ ಭೂಕಂಪದಿಂದ ಜನ ತತ್ತರಿಸಿದ್ದಾರೆ. 
 ಎರಡು ದಿನಗಳಲ್ಲಿಯೇ ಕನಿಷ್ಠ 8 ಬಾರಿ ಭೂಮಿ ಕಂಪಿಸಿದೆ. 
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಳವಡಿಸಲಾಗಿದ್ದ ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದೆ. ಆದರೆ ಭೂಕಂಪನದಿಂದ  ಯಾವುದೇ ದೊಡ್ಡ  ಹಾನಿಯಾಗಿಲ್ಲ 
 ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದಾರೆ . 
. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News