ಬಲಿಪಶು ?
Update: 2016-11-14 12:50 IST
ಯಾವುದೇ ಸೂಕ್ತ ರಕ್ಷಣಾ ವ್ಯವಸ್ಥೆಗಳಿಲ್ಲದೆ ಮೆಸ್ಕಾಂ ಇಲಾಖೆಯ ಗುತ್ತಿಗೆ ಕಾರ್ಮಿಕರು ವಿದ್ಯುತ್ ಕಂಬಗಳನ್ನೇರಿ ದುರಸ್ತಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಶನಿವಾರ ಮಂಗಳೂರಿನ ಎ.ಬಿ. ಶೆಟ್ಟಿ ವೃತ್ತದ ಬಳಿ ಕಂಡುಬಂದಿದೆ.
ಚಿತ್ರ: ಫಾರೂಕ್ ಅಬ್ದುಲ್ಲಾ ಕೊಪ್ಪ
ಯಾವುದೇ ಸೂಕ್ತ ರಕ್ಷಣಾ ವ್ಯವಸ್ಥೆಗಳಿಲ್ಲದೆ ಮೆಸ್ಕಾಂ ಇಲಾಖೆಯ ಗುತ್ತಿಗೆ ಕಾರ್ಮಿಕರು ವಿದ್ಯುತ್ ಕಂಬಗಳನ್ನೇರಿ ದುರಸ್ತಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಶನಿವಾರ ಮಂಗಳೂರಿನ ಎ.ಬಿ. ಶೆಟ್ಟಿ ವೃತ್ತದ ಬಳಿ ಕಂಡುಬಂದಿದೆ.
ಚಿತ್ರ: ಫಾರೂಕ್ ಅಬ್ದುಲ್ಲಾ ಕೊಪ್ಪ