×
Ad

ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಒಂದು ರೂ.ಸಬ್ಸಿಡಿ ಹೆಚ್ಚಳ : ಸಿಎಂ ಸಿದ್ದರಾಮಯ್ಯ ಘೋಷಣೆ

Update: 2016-11-16 15:20 IST

ಬೆಂಗಳೂರು, ನ.16: ಇನ್ನು ಮುಂದೆ ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹ ಧನವನ್ನು ಒಂದು ರೂ. ಹೆಚ್ಚಿಸಲಾಗುವುದು  ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಲು ಉತ್ಪಾದಕರಿಗೆ ಈ ವರೆಗೆ ಲೀಟರ್‌ ೪ ರೂ. ಪ್ರೋತ್ಸಾಹ ನೀಡಲಾಗುತ್ತಿತ್ತು. ಇನ್ನು ಮಂದೆ ಪ್ರೋತ್ಸಾಹ ಧನ ಲೀಟರ್‌ ಗೆ 5 ರೂ. ದೊರೆಯಲಿದೆ ಎಂದು ಹೇಳಿದ್ದಾರೆ. 

ಕ್ಷೀರ ಭಾಗ್ಯ ಯೋಜನೆಯಡಿ ಈ ತನಕ ಶಾಲಾ ಮಕ್ಕಳಿಗೆ3 ದಿನ ಹಾಲು ನೀಡಲಾಗುತ್ತಿತ್ತು. ಮಂದೆ 5 ದಿನ ಹಾಲು ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News