ಮದ್ಯಪಾನ ನಿಷೇಧಿಸಿ...
Update: 2017-01-04 23:36 IST
ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನವು ಬಸವ ಕಲ್ಯಾಣದಿಂದ ಆರಂಭಿಸಿದ್ದ 43 ದಿನಗಳ ಪಾದಯಾತ್ರೆ 800 ಕಿ.ಮೀ. ಚಲಿಸಿ ಬುಧವಾರ ಬೆಂಗಳೂರು ತಲುಪಿ ಇಲ್ಲಿನ ಮೌರ್ಯ ವತ್ತದಲ್ಲಿ ಧರಣಿ ನಡೆಯಿತು. ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಆಂದೋಲನದ ಮುಖ್ಯಸ್ಥ ಎಸ್.ಎಚ್.ಲಿಂಗೇಗೌಡ , ಹೋರಾಟಗಾರ ರವಿಕೃಷ್ಣಾರೆಡ್ಡಿ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿಬಾಬಾ, ಆಂದೋಲನದ ಮುಖ್ಯಸ್ಥ ಸಿ.ಆರ್.ಭಾಸ್ಕರ ಮತ್ತಿತರರು ಭಾಗವಹಿಸಿದ್ದರು.