​ನಿಧನ

Update: 2017-01-08 18:05 GMT

ವೀರಾಜಪೇಟೆ, ಜ.8: ಸಿಲ್ವಾ ನಗರದ ನಿವಾಸಿ ಹಳೆಯ ಮರದ ವ್ಯಾಪಾರಿ ಎಂ.ಎ.ಅಬ್ದುಲ್ ಲತೀಫ್(62)ರವಿವಾರ ಬೆಳಗಿನ ಜಾವ ನಿಧನ ಹೊಂದಿದರು. ಮೃತರು ಪತ್ನಿ, ಕಾಂಗ್ರೆಸ್ ಸೇವಾದಳದ ತಾಲೂಕು ಅಧ್ಯಕ್ಷ ಎಂ.ಎ.ಮೈನುದ್ದೀನ್(ಎಂ.ಎಲ್.ಎಸ್.ಫರ್ನಿಚರ್ಸ್‌ ಮಾಲಕ)ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ ವೀರಾಜಪೇಟೆಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News