ಸಂಕ್ರಾಂತಿ ಕಿಚ್ಚು..!
Update: 2017-01-14 23:39 IST
ಮೈಸೂರಿನ ಸಿದ್ದಲಿಂಗಾಪುರದಲ್ಲಿ ಶನಿವಾರ ನಡೆದ ಮಕರ ಸಂಕ್ರಾಂತಿ ಆಚರಣೆಯಲ್ಲಿ ರೈತರು ಅಲಂಕಾರಗೊಂಡ ತಮ್ಮ ಜಾನುವಾರುಗಳನ್ನು ಕಿಚ್ಚು ಹಾಯಿಸಿದರು.
ಮೈಸೂರಿನ ಸಿದ್ದಲಿಂಗಾಪುರದಲ್ಲಿ ಶನಿವಾರ ನಡೆದ ಮಕರ ಸಂಕ್ರಾಂತಿ ಆಚರಣೆಯಲ್ಲಿ ರೈತರು ಅಲಂಕಾರಗೊಂಡ ತಮ್ಮ ಜಾನುವಾರುಗಳನ್ನು ಕಿಚ್ಚು ಹಾಯಿಸಿದರು.