×
Ad

ಭಾರತದಲ್ಲಿ ಅಬುಧಾಬಿ ಯುವರಾಜ..!

Update: 2017-01-24 23:49 IST

ಗಣರಾಜ್ಯೋತ್ಸವ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಅಬುಧಾಬಿಯ ಯುವರಾಜ ಹಾಗೂ ಸಶಸ್ತ್ರ ಪಡೆಗಳ ಉಪ ದಂಡನಾಯಕ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅವರು ಮಂಗಳವಾರ ದಿಲ್ಲಿಯ ಪಾಲಂ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor