×
Ad

ವ್ಯಾನ್‌ಗೆ ಢಿಕ್ಕಿ ಹೊಡೆದು ಉರುಳಿದ ಬಸ್

Update: 2017-03-16 09:55 IST

ಶಿವಮೊಗ್ಗ, ಮಾ.16: ಶಿವಮೊಗ್ಗ ಸಾಗರ ಮಧ್ಯೆ ಆನಂದಪುರಂ ಸಮೀಪದ ಮುಂಬಾಳಿನಲ್ಲಿ ಮಾರುತಿ ವ್ಯಾನ್ ಗೆ ಡಿಕ್ಕಿ ಹೊಡೆದು ಬಸ್ ಉರುಳಿದೆ.

ಅನೇಕರಿಗೆ ಮಾರಣಾ೦ತಿಕ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News