×
Ad

ರಸ್ತೆ ಅಪಘಾತದಲ್ಲಿ ಎಎಸೈ ಸಾವು

Update: 2017-03-20 09:46 IST

ತುಮಕೂರು, ಮಾ.20: ತುಮಕೂರು‌ ರಾಷ್ಟ್ರೀಯ ಹೆದ್ದಾರಿ 48ರ ನೆಲಹಾಳ್ ಬಳಿ ರಸ್ತೆ ದಾಟುತಿದ್ದ ಎಎಸೈ ವಿಶ್ವೇಶ್ವರಯ್ಯ(51) ಅವರಿಗೆ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News