ಆಕಸ್ಮಿಕ ವಿದ್ಯುತ್ ಸ್ಪಷ೯ ತೆಂಗಿನ ಮರಗಳು ಭಸ್ಮ

Update: 2017-03-29 11:37 GMT

ತುಮಕೂರು, ಮಾ.29: ಆಕಸ್ಮಿಕ ವಿದ್ಯುತ್ ಸ್ಪಷ೯ದಿಂದಾಗಿ ತೆಂಗಿನ ಮರಗಳು ಭಸ್ಮ ವಾದ ಘಟನೆ ಜಿಲ್ಲೆಯ ಸಿರಾ ತಾ. ಪೂಜರಮುದ್ದನಹಳ್ಳಿಯಲ್ಲಿ ನಡೆದಿದೆ.

ಪೂಜರಮುದ್ದನಹಳ್ಳಿ ಹನುಮಂತ ರಾಯಪ್ಪ ಎಂಬವರಿಗೆ ಸೇರಿದ ತೆಂಗಿನ ಮರಗಳು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News