​ನಿಧನ

Update: 2017-05-20 17:41 GMT

ಚಿಕ್ಕಮಗಳೂರು, ಮೇ 20: ಹಿರಿಯ ಕಾಫಿ ಬೆಳೆಗಾರ ಹಿರೇಬೈಲ್ ಬಾಳೆಕೊಂಡೆ ಎಸ್ಟೇಟ್ ಮಾಲಕ ಬಿ.ಎಲ್.ಶ್ರೀನಿವಾಸಗೌಡ (80) ತಮ್ಮ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಕಳಸ ಭಾಗದ ಕಲ್ಮನೆ, ಕೂವೆ, ಮಾಳಿಗನಾಡು, ಬಿಳಗಳಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News